terms

SCHOOL BLOGS


1 11201-G. B. L. P. S. Arikady General
2 11202-G. B. L. P. S. Bombrana
3 11203-G. B. L. P. S Heroor
4 11204-G. B. L. P. S. Mangalpady
5 11205-G. B. L. P. S. Ujar Uluvar
6 11206-G. F. L. P. S. Kumbla
7 11207-G. H. W. L. P. S. Mangalpady
8 11208-G. L. P. S. Badaje
9 11209-G. L. P. S. Hosabettu
10 11210-G. L. P. S. Kanwathirtha
11 11211-G. L. P. S. Kayarkatte
12 11212-G. L. P. S. Kidoor
13 11213-G. L. P. S Kuloor
14 11214-G. L. P. S. Kunjathur
15 11215-G. L. P. S Majibail
16 11216-G. L. P. S. Moosodi
17 11217-G. L. P. S. Mulinja
18 11218-G. L. P. S. Pathur
19 11219-G. L. P. S. Thalekala
20 11220-G. L. P. S. Udyavara
21 11221-G. L. P. S. Vamanjoor
22 11222-G. M. L. P. S. Arikady
23 11223-G. M. L. P. S. Udyavara Thota
24 11224-Avala A. L. P. S. Bayar
25 11225-A. L. P. S. Badoor Padavu
26 11226-A. L. P. S. Ichilangod General
27 11227-A. L. P. S. Ichilangod Islamiya
28 11228-A. L. P. S. Kandal
29 11229-A. L. P. S Kudal Merkala
30 11230-A. L. P. S. Udyawar Bhagavathi
31 11231-A. L. P. S. Vorkadi Kapiri
32 11232-B. P. P. A. L. P. S. Permude
33 11233-M. I. A. L. P. S. Challangayam
34 11234-N. A. L. P. S. Kodibail
35 11235-S. A. T. L. P. S. Manjeshwar
36 11236-S. N. A. L. P. S. Koliyoor
37 11237-S. P. A. L. P. S. Bayar
38 11238-S. R. A. L. P. S. Kayyar
39 11239-S. S. A. L. P. S. Kaniyala
40 11240-S. S. A. L. P. S. Mudoor Thoke
41 11241-S. V. A. L. P. S. Beripadavu
42 11242-S. V. B. A. L. P. S. Bajalkaria
43 11243-V. A. L. P. S. Pavoor
44 11244-V. V. A. L. P. S. Thottethody
45 11245-AL. Saquaf. E. M. S. Udyawar
46 11246-Posoat. Jamath. E. M. S. Manjeshwar
47 11247-G. W. L. P. S. Manjeshwar
48 11248-A. L. P. S. Bayar Perodi
49 11249-Attegoli. A. L. P. S. Kayyar
50 11250-M. A. L. P. S. Kunjathur
51 11251-G. U. P. S. Kadambar
52 11252-G. H. U. P. S. Kurchipalla
53 11253-G. U. P. S. Moodambail
54 11254-A. U. P. S. Anekal
55 11255-A. J. I. A. U. P. S. Uppala
56 11256-A. U. P. S. Bakrabail
57 11257-A. U. P. S. Dharmathadka
58 11258-A. U. P. S. Kurudapadavu
59 11259-D. B. A. U. P. S. Kayyar
60 11260-Heddari. A. U. P. S. Bayar
61 11261-Hindu. A. U. P. S. Chippar
62 11262-S. D. P. A. U. P. S. Sajankila
63 11263-S. R. A. U. P. S. Kubanoor
64 11264-S. S. A. U. P. S. Chevar
65 11265-S. S. B. A. U. P. S. Aila
66 11266-St. Joseph`s A. U. P. S. Kaliyoor
67 11267-S. V. V. A. U. P. S. Kodlamogaru
68 11268-V. A. U. P. S. Miyapadavu
69 11269-Infant. Jesus. E. M. S. Manjeshwar
70 11271-G. U. P. S. Udyawar
71 11272-K. M. A. U. P. S. Arikady

6 comments:

  1. This comment has been removed by the author.

    ReplyDelete
  2. This comment has been removed by the author.

    ReplyDelete
  3. ಮಾನ್ಯ ಸಹಾಯಕ ವಿದ್ಯಾಧಿಕಾರಿಯವರು ಮಂಜೇಶ್ವರ ಇವರಲ್ಲಿ ವಿನಂತಿ. ದಸರಾ ನಾಡಹಬ್ಬವನ್ನು ಆಚರಿಸಬೇಕೆಂಬ ಜಿಲ್ಲಾ ವಿದ್ಯಾಧಿಕಾರಿಯವರ ಆದೇಶದಂತೆ ಯಾವ ಯಾವ ಶಾಲೆಗಳು ದಸರಾ ಹಬ್ಬ ಆಚರಿಸಿವೆ, ಹೇಗೆ ಆಚರಿಸಿವೆ, ಆಚರಿಸದಿದ್ದರೆ ಕಾರಣವೇನು ಎಂಬ ವರದಿಯನ್ನು ತರಿಸಿಕೊಂಡು ದಸರಾ ಆಚರಿಸದೆ ವಿದ್ಯಾಧಿಕಾರಿಯವರ ಆದೇಶವನ್ನು ಉಲ್ಲಂಘಿಸಿದ ಸಂಸ್ಥೆಗಳ ಮೇಲೆ ಸೂಕ್ತ ಕ್ರಮ ಕೈಗೊಳ್ಳಬೇಕಾಗಿ ವಿನಂತಿ

    ReplyDelete
  4. ಕಾಸರಗೋಡಿನ ಕನ್ನಡಶಾಲೆಗಳ ಶಿಕ್ಷಕ ಬಂಧುಗಳಲ್ಲಿ ಒಂದು ವಿನಂತಿ:
    ಇತ್ತೀಚೆಗೆ ನಾನು ಮಂಗಳೂರು ಸಮೀಪದ ಮೂಡಬಿದಿರೆಯಲ್ಲಿ ನಡೆದ ಆಳ್ವಾಸ್ ನುಡಿಸಿರಿ-2014 ಎಂಬ ರಾಜ್ಯಮಟ್ಟದ ಕನ್ನಡ ಸಾಹಿತ್ಯಕ ಸಾಂಸ್ಕೃತಿಕ ಸಮ್ಮೇಳನದಲ್ಲಿ ಭಾಗವಹಿಸಿದ್ದೆ. ಪ್ರತಿವರ್ಷ ನಡೆಯುತ್ತಿರುವ ಈ ಸಮ್ಮೇಳನದ ಬಗ್ಗೆ ಹಲವರಿಗೆ ತಿಳಿದಿರಬಹುದು. ತಿಳಿಯದವರಿಗಾಗಿ ಒಂದು ಪುಟ್ಟ ಪರಿಚಯವನ್ನೊದಗಿಸಿದ (ವಿಕಿಪೀಡಿಯಾದಿಂದ)ಬಳಿಕ ಉದ್ದೇಶಿಸಿದ ವಿಚಾರವನ್ನು ಮುಂದಿಡುತ್ತೇನೆ.
    ಕಿರು ಪರಿಚಯ:ದಕ್ಷಿಣಕನ್ನಡ ಜಿಲ್ಲೆಯ ಮೂಡುಬಿದಿರೆಯಲ್ಲಿರುವ ಪ್ರತಿಷ್ಠಿತ ಆಳ್ವಾಸ್ ಶಿಕ್ಷಣ ಪ್ರತಿಷ್ಠಾನದ ಅಡಿಯಲ್ಲಿ ನಡೆಸಲ್ಪಡುತ್ತಿರುವ ಕನ್ನಡ ಸಾಹಿತ್ಯಿಕ ಸೇವೆ "ಆಳ್ವಾಸ್ ನುಡಿಸಿರಿ"ಆಳ್ವಾಸ್ ಎಜುಕೇಷನ್ ಫೌಂಡೇಶನ್ ಆಶ್ರಯದಲ್ಲಿ, ಆಳ್ವಾಸ್ ಶಿಕ್ಷಣ ಪ್ರತಿಷ್ಠಾನ ಅಧ್ಯಕ್ಷ ಡಾ.ಮೋಹನ್ ಆಳ್ವ ಅವರ ಮುಂದಾಳತ್ವದಲ್ಲಿ ಕಳೆದ ಹನ್ನೊಂದು ವರ್ಷಗಳಿಂದ(೨೦೦೪)ಆಳ್ವಾಸ್ ಶಿಕ್ಷಣ ಸಂಸ್ಥೆ ಯಾವುದೇ ಸರಕಾರಿ ನೆರವನ್ನು ಪಡೆಯದೆ ಅತ್ಯಂತ ವ್ಯವಸ್ಥಿತ ರೀತಿಯಲ್ಲಿ ನುಡಿಸಿರಿಯನ್ನು ಆಯೋಜಿಸುತ್ತಾ ಬಂದಿದ್ದು, ಸಮಯಪ್ರಜ್ಞೆ, ವ್ಯವಸ್ಥೆ, ಶಿಸ್ತುಬದ್ಧ ಕಾರ್ಯಕ್ರಮ ಸಂಯೋಜನೆಗಳ ಮೂಲಕ ಕನ್ನಡಿಗರಿಂದ "ಮಾದರಿ ಸಮ್ಮೇಳನ" ಎಂಬ ಪ್ರಶಂಸೆಯನ್ನು ಪಡೆಯುತ್ತಾ ಬಂದಿದೆ.
    ಆಳ್ವಾಸ್ ಶಿಕ್ಷಣ ಪ್ರತಿಷ್ಠಾನದ ಆಶ್ರಯದಲ್ಲಿ ಪ್ರತಿ ವರ್ಷ ರಾಷ್ಟ್ರೀಯ ಸಾಂಸ್ಕೃತಿಕ ಉತ್ಸವ ‘ಆಳ್ವಾಸ್ ವಿರಾಸತ್-’ ಜನವರಿಯಲ್ಲಿ ಮಿಜಾರಿನಲ್ಲಿರುವ ಶೋಭಾವನದಲ್ಲಿ ಕಳೆದ ಇಪ್ಪತ್ಮೂರು ವರ್ಷಗಳಿಂದ ನಡೆಯುತ್ತದೆ. ಕಳೆದ ವರ್ಷ 'ಆಳ್ವಾಸ್ ವಿಶ್ವನುಡಿಸಿರಿ- ವಿರಾಸತ್ 'ನಡೆದಿತ್ತು. ಸಂಪರ್ಕ.ಆಳ್ವಾಸ್ ನುಡಿಸಿರಿಯ ವೆಬ್ ತಾಣ- ಆಳ್ವಾಸ್ ನುಡಿಸಿರಿ- www.alvasnudisiri.com ನೋಡಿ.
    ಉದ್ದೇಶಿತ ವಿಚಾರ: ನಮ್ಮ ಪಕ್ಕದ ಜಿಲ್ಲೆಯಲ್ಲಿ ಪ್ರತಿವರ್ಷ ನಡೆಯುತ್ತಿರುವ ಆಳ್ವಾಸ್ ನುಡಿಸಿರಿ ಕಾರ್ಯಕ್ರಮದಲ್ಲಿ ನಮ್ಮ ಕನ್ನಡಶಾಲೆಯ ಮಕ್ಕಳು ಭಾಗವಹಿಸುವುದು ಅತಿ ಅಗತ್ಯ ಎಂದು ನನಗೆ ತೋರಿತು. ಅಲ್ಲಿ ಕರ್ನಾಟಕದ ಬೇರೆ ಬೇರೆ ಭಾಗಗಳಿಂದ ಬಂದ ಶಾಲಾಮಕ್ಕಳನ್ನು ಕಂಡಾಗ ಕಾಸರಗೋಡಿನ ಕನ್ನಡಶಾಲೆಗಳ ಮಕ್ಕಳು ಭಾಗವಹಿಸದಿದ್ದರೆ ಅದು ಅವರಿಗಾಗುವ ಸಾಂಸ್ಕೃತಿಕ ನಷ್ಟ ಎಂದು ಅನಿಸಿತು. ಶಾಲಾ ಮಕ್ಕಳ ಶೈಕ್ಷಣಿಕ ಪ್ರವಾಸಕ್ಕೆ ಯೋಗ್ಯವಾದ ಸ್ಥಳ/ ಸಮಯ ಆಳ್ವಾಸ್ ನುಡಿಸಿರಿ. ಶೈಕ್ಷಣಿಕ ಪ್ರವಾಸದ ಹೆಸರಿನಲ್ಲಿ ಯಾವುದೋ ವಾಟರ್ ಪಾರ್ಕಿಗೆ ಮೋಜಿನ ಪ್ರವಾಸ ಕೈಗೊಳ್ಳುವುದಕ್ಕಿಂತ ಸಮೀಪದ ಮೂಡಬಿದ್ರೆಗೆ ಪ್ರವಾಸ ಹೋದರೆ ಮೋಜೂ ದೊರೆಯಬಹುದು, ಸಾಂಸ್ಕೃತಿಕ ಭಾಷಿಕ ಸಾಹಿತ್ಯಕ ಶೈಕ್ಷಣಿಕ ತಿಳುವಳಿಕೆಯೂ ಅಭಿಮಾನವೂ ಹೆಚ್ಚಬಹುದು. ಮೂರುದಿನಗಳ ಕಾಲ ನಡೆಯುವ ನುಡಿಸಿರಿಯಲ್ಲಿ ವಿದ್ಯಾರ್ಥಿಗಳಿಗೆ ಪ್ರತಿನಿಧಿ ಶುಲ್ಕವಿಲ್ಲ, ಹಿರಿಯರಿಗೆ ಕೇವಲ ನೂರು ರೂ ಪ್ರತಿನಿಧಿ ಶುಲ್ಕ. ಮೂರುದಿನ ಔತಣಸಮಾನ ಭೋಜನ, ಉತ್ತಮ ವಸತಿ ಸೌಕರ್ಯ ಉಚಿತ. ಮೂಡಬಿದಿರೆಯಲ್ಲಿ ಸಾವಿರಕಂಬದ ಬಸದಿ ಮೊದಲಾದ ಪ್ರೇಕ್ಷಣೀಯ ಸ್ಥಳಗಳಿವೆ. ಬೋಟಿಂಗ್ ಅವಕಾಶವಿದೆ. ಮಂಗಳೂರು,ಕಾರ್ಕಳ,ಉಡುಪಿ, ಧರ್ಮಸ್ಥಳ ಮೊದಲಾದ ಸ್ಥಳಗಳನ್ನೂ ಬೇಕಾದರೆ ಪ್ರವಾಸದ ಪಟ್ಟಿಯಲ್ಲಿ ಸೇರಿಸಬಹುದು. ಕಾಸರಗೋಡಿನಿಂದ ಮಂಗಳೂರು ಮೂಡಬಿದಿರೆಗೆ ಬೇಕಾದಷ್ಟು ಬಸ್ಸುಗಳಿವೆ. ಒಂದೇದಿನದ ಪ್ರವಾಸವನ್ನೂ ಆಯೋಜಿಸಬಹುದು. ನುಡಿಸಿರಿಯಲ್ಲಿ ಕೇವಲ ಸಾಹಿತ್ಯಕ ಕಾರ್ಯಕ್ರಮಗಳು ಮಾತ್ರವಲ್ಲ, ಸಾಂಸ್ಕೃತಿಕ ಕಾರ್ಯಕ್ರಮಗಳು ವಿವಿಧರಾಜ್ಯಗಳ ಶ್ರೇಷ್ಠಕಲಾವಿದರಿಂದ ನೃತ್ಯ, ಸಂಗೀತ, ನಾಟಕ, ಯಕ್ಷಗಾನ ಮೊದಲಾದ ಕಲಾವೈವಿಧ್ಯ, ಹೇರಳ ಪುಸ್ತಕಗಳಿಂದ ಕೂಡಿದ ಮಳಿಗೆಗಳು, ಕರಕುಶಲವಸ್ತುಗಳು, ವ್ಯಾಪಾರಮಳಿಗೆಗಳು, ವಸ್ತುಪ್ರದರ್ಶನ, ಕೃಷಿಪ್ರದರ್ಶನ, ಸಂತೆ, (ಈ ಬಾರಿ ತುಳು,ಕೊಂಕಣಿ, ಬ್ಯಾರಿ ಸಿರಿಗಳು ಕೂಡ ಇದ್ದವು) ಹೀಗೆ ಶೈಕ್ಷಣಿಕ ಜ್ಞಾನಾಭಿವೃಧ್ಧಿಗೂ, ಮನರಂಜನೆಗೂ ಹೇರಳ ಅವಕಾಶವಿದೆ. ಆಳ್ವಾಸ್ ನುಡಿಸಿರಿಯಲ್ಲಿ ಯಾವುದೇ ಅವ್ಯವಸ್ಥೆಯನ್ನು ಕಾಣಲು ಸಾಧ್ಯವಿಲ್ಲ. ವಸತಿ, ಭೋಜನ, ಕಾರ್ಯಕ್ರಮ ವೀಕ್ಷಣೆ ಎಲ್ಲವೂ ಸುಲಭ, ಸುಗಮ. ಇದು ನನ್ನ ಅನುಭವ.ಮುಂದಿನ ನುಡಿಸಿರಿ ಸಮ್ಮೇಳನಗಳಿಗೆ(ಸಾಮಾನ್ಯವಾಗಿ ನವೆಂಬರ್-ಜನವರಿಯಲ್ಲಿ ನಡೆಯುತ್ತದೆ) ನಮ್ಮ ಕನ್ನಡಶಾಲೆಗಳಿಂದ ಎಲ್ಲ ಮಕ್ಕಳನ್ನು ಕರೆದೊಯ್ಯಲು ಸಾಧ್ಯವಾಗದಿದ್ದರೂ ಸಾಹಿತ್ಯ ಕಲಾಭಿರುಚಿಯಿರುವ ಕೆಲವು ಮಕ್ಕಳನ್ನಾದರೂ ಶಿಕ್ಷಕರು ಕರೆದೊಯ್ದರೆ ಒಳ್ಳೆಯದು.
    ನಾನಿದನ್ನು ನುಡಿಸಿರಿಯ ಪ್ರಚಾರಕ್ಕಾಗಿಯೋ ಜಾಹೀರಾತಿಗಾಗಿಯೋ ಹೇಳುತ್ತಲ್ಲ. ನಮ್ಮ ಕಾಸರಗೋಡಿನ ಪೇಟೆ ಪಟ್ಟಣಗಳಲ್ಲಿ ಕನ್ನಡ ಭಾಷೆಯ ಬಗ್ಗೆ ಅಭಿಮಾನವನ್ನು ಹೆಚ್ಚಿಸುವುದರ ಬದಲು ಕೀಳರಿಮೆ ಹುಟ್ಟಿಸುವ ವಾತಾವರಣ ಕಂಡುಬರುತ್ತದೆ. ಮುಂದಿನ ಕನ್ನಡಿಗ ಜನಾಂಗವಾದ ಕಾಸರಗೋಡಿನ ಕನ್ನಡಮಕ್ಕಳಲ್ಲಿ ಭಾಷಾಭಿಮಾನ, ಸಾಂಸ್ಕೃತಿಕ ಪ್ರೀತಿ, ಸಾಹಿತ್ಯಕ ಅರಿವು, ಶೈಕ್ಷಣಿಕ ಜ್ಞಾನ ಹೆಚ್ಚಲು ನುಡಿಸಿರಿಯಂತಹ ಕಾರ್ಯಕ್ರಮಗಳಲ್ಲಿ ಅವರು ಭಾಗವಹಿಸುವುದು ಅಗತ್ಯ. ಭಾಗವಹಿಸುವಂತೆ ಶಿಕ್ಷಕರು, ಪೋಷಕರು ಪ್ರೇರೇಪಿಸಬೇಕು. ಇಲ್ಲವಾದರೆ ಅದು ನಮ್ಮ ಮಕ್ಕಳಿಗೆ ನಷ್ಟ, ನಮಗೆ ನಷ್ಟ, ಕಾಸರಗೋಡಿನ ಕನ್ನಡಕ್ಕೆ ಆಗುವ ನಷ್ಟ.ನಮ್ಮ ವಿದ್ಯಾಧಿಕಾರಿಗಳೂ ನನ್ನ ಈ ಸಲಹೆಯನ್ನು ಪರಿಶೀಲಿಸಬೇಕಾಗಿ ವಿನಮ್ರ ವಿನಂತಿ.

    ReplyDelete
  5. Wonderful article manjeshwaraeo.Nowadays educational is one of the important.
    Use custom essay writing service company providing all subject related informative information.So thank you for sharing your information.

    ReplyDelete
  6. What a well written and compassionate article. I found your thoughts and wisdom to be encouraging and helpful. poe currency for sale

    ReplyDelete